Google News-KN | Google News-EN | Telegram |
ಖಾರೀಫ್ ಅವಧಿಯಲ್ಲಿ ಬೆಳೆಯಲಾಗುವ ಬೆಳೆಗಳಿಗೆ ಕೇಂದ್ರ ಸಚಿವ ಸಂಪುಟ ಬೆಂಬಲ ಹೆಚ್ಚಿಸಿ ಆದೇಶ ಹೊರಡಿಸಿದೆ.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಭತ್ತಕ್ಕೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು ಶೇ.7ರಷ್ಟು ಹೆಚ್ಚಿಸಿದರೆ, ವಾಣಿಜ್ಯ ಬೆಳೆ ಹತ್ತಿಯ ಬೆಂಬಲ ಬೆಲೆಯಲ್ಲಿ ಶೇ.9ರಷ್ಟು ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ.
ಸಂಪುಟ ಸಭೆಯ ನಂತರ ಸಚಿವ ಪಿಯೂಶ್ ಗೋಯೆಲ್ ಈ ವಿಷಯ ತಿಳಿಸಿದ್ದು, ಸೊಯಾಬಿನ್ ಕ್ವಿಂಟಲ್ ಗೆ 4,600 ರೂ. ಏರಿಕೆ, ಎಳ್ಳು ಕ್ವಿಂಟಾಲ್ ಗೆ 8645 ರೂ., ಹುಚ್ಚೆಳ್ಳು 7734 ರೂ., ಹೆಸರುಬೇಳೆಗೆ 8,558 ರೂ. ಶೇಂಗಾ 6,377 ರೂ. ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ರಾಗಿ, ಉದ್ದು, ಸೂರ್ಯಕಾಂತಿ ಬೀಜ, ಅಡುಗೆ ಎಣ್ಣೆ ಮುಂತಾದ ಬೆಳೆಗಳಿಗೆ ಶೇ.6ರಂದಿ 7ರಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.