Google News-KN | Google News-EN | Telegram |
ನಾನು ಬೀಫ್ ತಿನ್ನುತ್ತೇನೆ. ಮೇಘಾಲಯದ ಜೀವನ ಶೈಲಿಯೇ ಇದು. ಬೀಫ್ ತಿನ್ನುವುದರಿಂದ ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅರ್ನೆಸ್ಡ್ ಮಾವೀರ್ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧಿಸಿ ಹಲವು ರಾಜ್ಯಗಳು ನಿಯಮ ಜಾರಿ ಮಾಡಿರಬಹುದು. ಆದರೆ ಮೇಘಾಲಯದಲ್ಲಿ ಇದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮೇಘಾಲಯದಲ್ಲಿ ಪ್ರತಿಯೊಬ್ಬರೂ ಬೀಫ್ ತಿನ್ನುತ್ತಾರೆ. ಆದ್ದರಿಂದ ಗೋಹತ್ಯೆ ನಿಷೇಧ ನಿಯಮ ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಅವರು ಸ್ಪಣ್ಟಪಡಿಸಿದರು.
- Advertisement -
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.