ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಉದ್ರಿಕ್ತ ಗುಂಪು: ಬಾಲಕ, ತಾಯಿ ಸೇರಿ ಮೂವರು ಸಜೀವದಹನ | Azad Times

3 months ago 4
Google News-KN Google News-EN Telegram Facebook

Azad Times News Desk.

 ಬಾಲಕ, ತಾಯಿ ಸೇರಿ ಮೂವರು ಸಜೀವದಹನ

ಮಣಿಪುರದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಬುಧವಾರ ಅಹಿತಕರ ಘಟನೆ ಮೂಲಕ ವಿಕೋಪಕ್ಕೆ ತಿರುಗಿದ್ದು, 8 ವರ್ಷದ ಮಗು, ತಾಯಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಇಂಫಾಲದ ಪಶ್ಚಿಮ ವಿಭಾಗದಲ್ಲಿ ಉದ್ರಿಕ್ತ ಗುಂಪೊಂದು ದಾಳಿ ಆಂಬುಲೆನ್ಸ್ ಗೆ ಬೆಂಕಿ ಹಾಕಿದ್ದಾರೆ. ಆಂಬುಲೆನ್ಸ್ ನಲ್ಲಿ ಬಾಲಕ ಹಾಗೂ ಪೋಷಕರು ಸೇರಿದಂತೆ ಮೂವರು ಇದ್ದರು. ಅಗ್ನಿಸ್ಪರ್ಶದಿಂದ ಮೂವರೂ ಸಜೀವದಹನಗೊಂಡಿದ್ದಾರೆ.

ದುಷ್ಕರ್ಮಿಯೊಬ್ಬ ಹಾರಿಸಿದ ಗುಂಡು 8 ವರ್ಷದ ಬಾಲಕ ತೊನ್ಸಿಂಗ್ ಹ್ಯಾಂಗ್ ಸಿಂಗ್ ಹಣೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಸಾಗಿಸಲು ಅಂಬುಲೆನ್ಸ್ ನಲ್ಲಿ ತಾಯಿ ಮೀನಾ ಹ್ಯಾಂಗ್ ಸಿಂಗ್ ಮತ್ತು ಲೈಡಿಯಾ ಲೌರೆಂಬಮ್ ಹೊರಟ್ಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page